Bendre biography in kannada language

  • Bendre biography in kannada language
  • Bendre biography in kannada language

  • See full list on dinapatrike.com
  • See full list on dinapatrike.com
  • Dara bendre awards in kannada
  • Dara bendre birthplace in kannada
  • See full list on dinapatrike.com!

    ದ.ರಾ.ಬೇಂದ್ರೆ

    ದತ್ತಾತ್ರೇಯ ರಾಮಚಂದ್ರ ಬೇಂದ್ರೆ

    ಶ್ರೀ ಬೇಂದ್ರೆಯವರು

    ಜನನ೧೮೯೬ ಜನವರಿ ೩೧
    ಧಾರವಾಡ
    ಮರಣ೧೯೮೧ ಅಕ್ಟೋಬರ ೨೬
    ಮುಂಬಯಿ
    ಕಾವ್ಯನಾಮಅಂಬಿಕಾತನಯದತ್ತ
    ವೃತ್ತಿವರಕವಿ, ಶಿಕ್ಷಕರು
    ರಾಷ್ಟ್ರೀಯತೆಭಾರತೀಯ
    ಕಾಲ(ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ)
    ಪ್ರಕಾರ/ಶೈಲಿಕಥೆ, ಕವನ, ವಿಮರ್ಷೆ, ಅನುವಾದ
    ವಿಷಯಕರ್ನಾಟಕ, ಜನಪದ, ಶ್ರಾವಣ, ಜೀವನ, ಧಾರವಾಡ
    ಸಾಹಿತ್ಯ ಚಳುವಳಿನವೋದಯ

    ಪ್ರಭಾವಗಳು

    • ಖಲೀಲ್ ಗಿಬ್ರಾನ್, ಶ್ರೀ ಅರವಿಂದರು, ರವಿಂದ್ರನಾಥ ಟಾಗೂರ್

    ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡದ ಪ್ರಸಿದ್ಧ ಕವಿ ಹಾಗೂ ಕಾದಂಬರಿಕಾರರು.

    ಬೇಂದ್ರೆಯವರು ಕರ್ನಾಟಕದಲ್ಲಿ ವರಕವಿಯಂದು ಪ್ರಸಿದ್ಧರಾಗಿದ್ದಾರೆ. ೧೯೭೩ರಲ್ಲಿ, ಬೇಂದ್ರೆಯವರ ಕವನ ಸಂಕಲನವಾದ ನಾಕುತಂತಿಗಾಗಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠವನ್ನು ನೀಡಲಾಯಿತು ಹಾಗೂ ಬೇಂದ್ರೆಯವರು ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.[೧][೨]

    ಜೀವನ

    ಬೇಂದ್ರೆಯವರು ೧೮೯೬ನೆಯ ಇಸವಿ ಜನವರಿ ೩೧ ರಂದು ಜನಿಸಿದರು.

    See full list on dinapatrike.com

    ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ(ಅಂಬವ್ವ). ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ವೈದಿಕ ವೃತ್ತಿಯ ಕುಟುಂಬ. ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗ ಪ